Jotiyagu jagakella kannada poem is by Janapadaru. Jotiyagu jagakella kannada grade 8 teaches life lesson.
ಜ್ಯೋತಿಯೇ ಆಗು ಜಗಕೆಲ್ಲ
I. ಪದಗಳ ಅರ್ಥ: (Word Meaning)
ಪ್ರಭು, ಭಾವ, ರೊಕ್ಕ, ಅಡವಿ, ಆಚಾರ, ಕುದಿ, ಚೂಡಾಮಣಿ, ಸಂಸಾರ, ಸಾಗರ, ಕೈಲಾಸ, ಹಡೆದವ್ವ, ಹೊರಳು, ಅರಸ, ಇಟ್ಟು, ಜ್ಯೋತಿ, ಬಂಗಾರ, ಮದ್ದಿನ, ಸಂತೆ, ಸಾಂರಾಜ್ಯ, ಹಂಗಿಸು, ಹೊತ್ತು
II. ಪ್ರಶ್ನೆಗಳು (Questions)
ಅ) ಕೆಳಗೆ ನೀಡಿರುವ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ. (Match the following)
ಅ ಪಟ್ಟಿ ಬ ಪಟ್ಟಿ
೧) ಅಕ್ಕ ಅ) ಸಾಗರ
೨) ಮಕ್ಕಳು ಆ) ಸಂತೆ
೩) ರೊಕ್ಕ ಇ) ತಂದೆ
೪) ಸಂಸಾರ ಈ) ಭಾವ
ಉ) ಮನೆಮಾರು
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧) ತಾಯಿ ತನ್ನ ಮಗನು ಯಾವ ಗುಣಗಳಿಗೆ ಒಡೆಯನಾಗಬೇಕೆಂದು ಬಯಸುತ್ತಾಳೆ?
೨) ಜನಪದ ಪ್ರಕಾರ ಜನರೆಲ್ಲ ನೆಂಟರಾಗುವುದು ಯಾವಾಗ?
೩) ಈಸ ಬಲ್ಲವನಿಗೆ ಸಂಸಾರವೆಂಬ ಸಾಗರ ಹೇಗೆ ಕಾಣಿಸುತ್ತದೆ ?
೪) ಸಂಸಾರವೆಂಬ ಸಾಗರದಲ್ಲಿ ಈಸುವದು ಎಂದರೇನು?
೫) ಜನಪದರು ಸಂಸಾರವನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಇ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer in three – four sentences)
೧) ತಾಯಿ, ತನ್ನ ಮಗುವಿನಲ್ಲಿ ಒಳ್ಳೆಯ ಗುಣಗಳು ಇರಬೇಕೆಂದು ಏಕೆ ಬಯಸುತ್ತಾಳೆ?
೨) ಓದಿನ ಮಹತ್ವವನ್ನು ಜನಪದರು ಯಾವ ರೀತಿ ತಿಳಿಸಿದ್ದಾರೆ?
೩) ಭಾವ, ಸಂತೆ ಹಾಗೂ ಮನೆ, ಇವುಗಳ ಇರುವಿಕೆ ಸಾಧ್ಯವಾಗುವುದು ಯಾವಾಗ?
೪) ಶ್ರೀಮಂತಿಕೆಯ ದರ್ಪವನ್ನು ಬಡವರ ಮೇಲೆ ಏಕೆ ತೋರಬಾರದು?
೫) ʼಬಂಗಾರದ ಬಳೆ ತೊಟ್ಟು ಬೈಬೇಡ ಬಡವರʼ – ಎನ್ನುವ ಮಾತಿನಲ್ಲಿ ಜನಪದ ಯಾವ ಭಾವನೆಗಳಿವೆ?
ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer in eight – ten sentences)
೧) ಸುಖಕ್ಕೆ ಬರುವ ಜನ ಕಷ್ಟಕ್ಕೆಬಾರರು ಎನ್ನುವ ಮಾತು ಜನಪದರ ಹಾಡಿನಲ್ಲಿ ಹೇಗೆ ವ್ಯಕ್ತವಾಗಿದೆ?
೨) ಜ್ಯೋತಿಯೇ ಆಗು ಜಗಕೆಲ್ಲ ತ್ರಿಪದಿಗಳಲ್ಲಿ ವ್ಯಕ್ತವಾಗಿರುವ ಜನಪದ ಭಾವನೆಗಳೇನು?
ಉ) ಸಂದರ್ಭದೊಡನೆ ವಿವರಿಸಿರಿ. (Explain the context in detail)
೧) “ಒಡಹುಟ್ಟಿದ ಅಣ್ಣ ಮುಖ ನೋಡ”
೨) “ಇಟ್ಟು ಹಂಗಿಸಬೇಡ”
೩) “ಬಂಗಾರ ನಿನಗೆ ಸ್ಥಿರವಲ್ಲ”
೪) “ಜ್ಯೋತಿಯೇ ಆಗು ಜಗಕೆಲ್ಲ”
III. ಭಾಷಾಭ್ಯಾಸ
ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ. (Write the synonyms)
ಅರಸ, ಅಡವಿ, ಸಾಗರ, ಕಂದ, ಹಂಗಿಸು, ಬಂಗಾರ
ಆ) ಕೆಳಗಿನ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ. (Write the textual form)
ಬೈಬೇಡ, ನಮಗ, ಹೊರಳೋದು, ಸಾಂರಾಜ್ಯ
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ಚೂಡಾಮಣಿ =
ಸ್ಥಿರ =
ಹಂಗಿಸು =
ನೆಂಟರು =
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ. (Write the opposite words)
ಪ್ರಭು X ಆಚಾರ X ಬಡವ X ಸ್ಥಿರ X
ನೀತಿ X
ಉ) ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ. (Split the word)
ಜಗಕೆಲ್ಲ =
ಸಂಸಾರವೆಂಬುದು =
ಮಕ್ಕಳಿದ್ದರೆ =
ಒಡಹುಟ್ಟಿದಣ್ಣ =
ಎದೆಯುದ್ಧ =
ಹಡೆದವ್ವ =
ಎಷ್ಟುಂಡರೆಂದು =
ಊ) ಕೆಳಗಿನ ಪದ್ಯದ ಭಾವಾರ್ಥ ಬರೆಯಿರಿ. (Write the meaning)
ಉಂಡಾಗ ಉಡುವಾಗ ಜನವೆಲ್ಲ ನೆಂಟರು
ಅಡವಿಯ ಸೊಪ್ಪು ತಲೆಯಲ್ಲಿ ತಪ್ಪಾಗ
ಒಡಹುಟ್ಟಿದ ಅಣ್ಣ ಮುಖ ನೋಡ
ಋ) ಕೆಳಗೆ ನೀಡಿರುವ ಸಜಾತಿಯ ವಿಜಾತಿಯ ಒತ್ತಕ್ಷರ ಪದಗಳನ್ನು ವಿಂಗಡಿಸಿ ಬರೆಯಿರಿ. (Separate Sajatiya and Vijatiya ottakshara)
ಪ್ರಭು, ರಾಜ್ಯ, ಹುಟ್ಟಿದ, ಅಣ್ಣ, ಜ್ಯೋತಿ, ಜಗಕೆಲ್ಲ, ಹೊತ್ತು, ಕೊಟ್ಟು, ರೊಕ್ಕ, ಸೊಪ್ಪು, ಸ್ಥಿರ, ಬ್ಯಾಡ
Click here to download jotiyagu jagake