ಪರಿಶ್ರಮ ಇಲ್ಲದೆ ಫಲವಿಲ್ಲ

I. ಪದಗಳ ಅರ್ಥ ಬರೆಯಿರಿ. (Write the word Meaning)
ಶಿಕ್ಷಕ, ಬಲಿಷ್ಠ, ಮೊಟ್ಟೆ

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ (Answer the following in one sentence)
೧. ಹೊರ ಸಂಚಾರಕ್ಕೆ ಹೊರಟವರು ಯಾರು?
೨. ಮಕ್ಕಳಿಗೆ ಯಾರನ್ನು ಕಂಡರೆ ತುಂಬಾ ಪ್ರೀತಿ ಇತ್ತು ?
೩. ಹುಳು ಚಿಟ್ಟೆಯಾಗಿ ಗೂಡಿನಿಂದ ಹೊರಗೆ ಬರಲು ಏನು ಮಾಡುತ್ತದೆ?

III. ಕೆಳಗಿನ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two-three sentences)

೧. ಗೂಡನ್ನು ಹೊಡೆದವರು ಯಾರು ?ಅವನು ಏಕೆ ಒಡೆದನು? ಅದರಿಂದ ಏನಾಯಿತು?
೨. ಪ್ರಯತ್ನಕ್ಕೆ ಜಯ ಲಭಿಸುವುದು ಹೇಗೆ ಎಂಬುದನ್ನು ಮಕ್ಕಳು ಯಾವ ಘಟನೆಯಿಂದ ಅರಿತರು?

IV. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ಆ ಶಾಲೆಯಲ್ಲಿ ………………… ಶಿಕ್ಷಕರಿದ್ದರು.
೨. ಜೀವನದಲ್ಲಿ ತುಂಟ ………………………. ಪಡೆಯಬೇಕು .
೩. ಬಸವನಿಗೆ ಆ ಚಿಟ್ಟೆಯ ಬಗ್ಗೆ ……………….. ಉಂಟಾಯಿತು.
೪. ಶಿಕ್ಷಕರು ಮತ್ತು ಮಕ್ಕಳು ………………….ಹೊರಟರು.

V. ಕೆಳಗಿನ ವಾಕ್ಯಗಳಿಗೆ ಸರಿ ಅಥವಾ ತಪ್ಪು ಗುರುತುಗಳನ್ನು ಹಾಕಿರಿ. (Mark Right or Wrong)

೧. ಆ ನದಿಯ ಆಸುಪಾಸು ದಟ್ಟವಾಗಿ ಮರ ಗಿಡಗಳು ಬೆಳೆದಿದ್ದವು.
೨. ಅಲ್ಲಿ ಒಂದು ಪ್ರೌಢಶಾಲೆ ಇತ್ತು.
೩. ಪರಿಶ್ರಮವಿಲ್ಲದೆ ಜಯ ಲಭಿಸುವದಿಲ್ಲ.
೪. ರಾಮನು ಆ ಗೂಡನ್ನು ಒಡೆದನು.

VI. ಗುಂಪಿಗೆ ಸೇರದ ಪದಗಳನ್ನು ಗುರುತಿಸಿ ಬರೆಯಿರಿ. (Write the odd one out)

೧. ಆನೆ, ಕುರಿ, ಸಿಂಹ, ಹುಲಿ
೨. ಬೆಕ್ಕು, ಗಿಳಿ, ಗುಬ್ಬಿ, ಕೋಗಿಲೆ
೩. ಮಕ್ಕಳು, ಶಾಲೆ, ಶಿಕ್ಷಕರು, ಅಂಗಿ
೪. ಊರು, ಹಳ್ಳಿ, ನಗರ, ಗ್ರಾಮ

Click here to download parishramavilade palavila